എസ്. എ.ടി.എച്ച്.എസ്. മഞ്ചേശ്വർ/അക്ഷരവൃക്ഷം/ Swami Vivekananda( Poem)

Schoolwiki സംരംഭത്തിൽ നിന്ന്
Swami Vivekananda
 

    ಸ್ವಾಮೀ ವಿವೇಕಾನಂದ
ಭಾರತದ ಮೂಢನಂಬಿಕೆಗಳ
ರಾಶಿಯನ್ನು ಕಿತ್ತುತೆಗೆದು
ಹೊಸ ದಾರಿಯನ್ನು ತೋರಿದ
ನಮ್ಮೀ ವೀರ ನರೇಂದ್ರನು
                     ಓದಿನಲ್ಲಿ ಆಟದಲ್ಲಿ
                      ಒಂದೇ ಮನಸ್ಸನ್ನು ತೋರಿಸಿ
                      ಜ್ಞಾನ ಶಕ್ತಿ ಬೆಳಸಿ
                     ದೇಶವನ್ನು ಬೆಳಕಿನತ್ತ ಒಯ್ದರು
ರಾಮಕೃಷ್ಣ ಶಿಷ್ಯರಾಗಿ
ವೆೈಯುಕ್ತಿಕ ಆಸೆ ತ್ಯಜಿಸಿ
ಸನ್ಯಾಸವ ಸ್ವೀಕರಿಸಿ
ಹಿಂದು ಧಮ೯ವ ಸಾರಿದರು
                       ನರೇಂದ್ರನೆಂಬ ಹೆಸರ ಕಳೆದು
                       ವಿವೇಕಾನನಂದನಾಗಿ ಮರೆದು
                        ಧಮ೯ ಸಂತನಾಗಿ ನಡೆದು
                       ಸ್ವಾಮಿಯೆನಿಸಿಕೊಂಡರು
ಚಿಕಾಗೋದಲ್ಲಿ ನಡೆದ
ವಿಶ್ವಧಮ೯ ಸಮ್ಮೇಳನದಿ
ಸವ೯ಧಮ೯ ಸಮನ್ವಯವ ಸಾರಿ
ಭಾರತದ ಗರಿಮೆಯನ್ನು ಎತ್ತಿಹಿಡಿದರು
                        ಹಸಿದವರಿಗೆ ಅನ್ನ ಕೊಡಿ
                       ಬಾಯಾರಿದವರಿಗೆ ನೀರು ಕೊಡಿ
                        ಜಾತಿ ಮತ ಭೇದೆವಿಲ್ಲದೆ
                        ಎಲ್ಲರನ್ನು ಪ್ರೀತಿಸಿರಿ
ನಿಮ್ಮಲಿ ನೀವು ವಿಶ್ವಾಸವಿರಿಸಿ
ಬಳಿಕ ದೇವರಲ್ಲಿ ವಿಶ್ವಾಸವಿರಿಸಿ
ಎಂಬ ಸತ್ ಸಂದೇಶವನ್ನು
ಜಗಕೆ ಸಾರಿ ಹೇಳಿದವರು
                       ತನ್ನ ಮರಣದ ದಿನವ ತಿಳಿಸಿ
                       ಏಳಿ ಎದ್ದೇಳಿ ಗುರಿ ಮುಟ್ಟುವ
                       ವರೆಗೂ ನಿಲ್ಲದಿರಿ ಎಂಬ
                       ಸುಧೆಯ ಮಾತ ಹೇಳಿ ಮರೆಯಾದರು
ವಿಶ್ವ ಮಾನವರಿವರು
ವೀರ ಸನ್ಯಾಸಿಯಿವರು
ಇಂಪಾಗಿ ಹಾಡಿದವರು
ಹೆಮ್ಮೆಯ ವಿವೇಕಾನಂದರು,ನಮ್ಮಯ ವಿವೇಕಾನಂದರು

Havva mleeha
9 B എസ്. എ.ടി.എച്ച്.എസ്. മഞ്ചേശ്വർ
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 06/ 05/ 2020 >> രചനാവിഭാഗം - കവിത