ജി.എച്ച്.എസ്.എസ്. പൈവളികെ നഗർ/അക്ഷരവൃക്ഷം/ ಶುಭೋದಯ

Schoolwiki സംരംഭത്തിൽ നിന്ന്
ಶುಭೋದಯ
 


ಭಾರತದ ರಕ್ಷಣೆಗೆ ಹೊರಟಿರುವ
ಧೀರ ಶೂರ ಯೋಧರೇ
ನಿಮಗಿದೋ ಸುಸ್ವಾಗತ
ನಿಮಗಿದೋ ಶುಭೋದಯ
ಈ ನೆಲ ಈ ಜಲ ಎಲ್ಲವೊಂದೆ
ಈ ಭೂಮಿಯಲ್ಲಿರುವ ಭಾರತೀಯರು ನಾವೊಂದೆ
ಹೆದರಿಕೆಯನು ಹಿಮ್ಮೆಟ್ಟಿಸಿ ಮುಂದೆ ನಡೆಯೋಣ
ಶಾಂತಿಯ ಸಂಕೇತವನು ಎಲ್ಲೆಡೆ ಸಾರೋಣ
ಶತ್ರುಗಳು ತೋಳದಂತೆ ಹೊಂಚು ಹಾಕುತ್ತಿದ್ದಾರೆ
ಹಿಮಾಲಯ ಪರ್ವತವನು ಬಿಟ್ಟು ಕೊಡಬಾರದು
ಆತ್ಮ ಶಕ್ತಿ ಆತ್ಮ ಧೈರ್ಯ ಮುನ್ನಡೆಸಿ ನಡೆಯಿರಿ
ನಮ್ಮ ಭಾರತ ಪುಣ್ಯ ಭಾರತ

ಗೌತಮ್ ಎಸ್
9 A GHSS PAIVALIKE NAGAR
മഞ്ചേശ്വരം ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Latheefkp തീയ്യതി: 06/ 05/ 2020 >> രചനാവിഭാഗം - കവിത