ജി.വി.എച്ച്.എസ്. എസ് മുള്ളേരിയ/അക്ഷരവൃക്ഷം/ ರೈತ

Schoolwiki സംരംഭത്തിൽ നിന്ന്
ರೈತ


                   ರೈತ
ಈತ ದೇಶದ ಬೆನ್ನೆಲುಬು
ಜನರ ಬದುಕಿನ ಜೀವನಾಡಿ
ಮಳೆ, ಬಿಸಿಲು, ಚಳಿ, ಗಾಳಿ
ಇವನ ಬದುಕಿನ ಒಡನಾಡಿ |
      ಲಾಭವೋ ನಷ್ಟವೋ
      ಬಿಡಲಾರ ಬೇಸಾಯ
      ಬದುಕಲ್ಲಿ ಸೋತರೂ
      ಇವನಿಗಿಲ್ಲ ಸಹಾಯ |
ಅವನ ಶ್ರಮದ ಫಲ
ನಮಗೆಲ್ಲ ಆಹಾರ
ಅವನಿಲ್ಲದಿದ್ದರೆ
ನಮಗಿಲ್ಲ ಆಧಾರ |

ಭೂಮಿಕ
8 A ജി.വി.എച്ച്.എസ്. എസ് മുള്ളേരിയ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Mohammedrafi തീയ്യതി: 06/ 05/ 2020 >> രചനാവിഭാഗം - കവിത