സ്വാമീജീസ് എച്ച്. എസ്. എസ്. എട്നീർ/അക്ഷരവൃക്ഷം/ ಭಯ ಬೀಡು

Schoolwiki സംരംഭത്തിൽ നിന്ന്
ಭಯ ಬೀಡು
 


ಭಯ ಬಿಡು

ಬಡವ ಒಡೆಯ ಎಂಬ ಬೇಧ
ಹೋಯ್ತುಎಲ್ಲಿ ಮಾಯವಾಗಿ
ಪಟ್ಟ ಹಿಡಿದು ಕುಳಿತ ರೋಗ
ಮಡಿತೆಲ್ಲಾ ಸಮಾನವಾಗಿ

ಬೀಗ ಜಡಿದ ಭಾರತವೇ
ರೋಗ ತಡೆಯು ಮಾನವ
ಮನೆಯೆ ನಿನಗೆ ಮಂತ್ರಾಲಯ
ಮರೆಯದಿರು ಮಂತ್ರವ

ಕಯ್ಯ ಕುಲುಕಿ ನಗುವುದಲ್ಲಾ
ಕರ ಮುಗಿವುದೇ ಸಂಸ್ಕೃತಿ
ನಿಮಿಷಕ್ಕೊಮ್ಮೆ ಕೈ ತೊಳೆದು
ಮಾಡಬೇಕು ಜಾಗೃತಿ

ಭಯ ಎಂಬುದು ಮದ್ದು ಅದಲ್ಲ
ಬಿಟ್ಟು ಬಿಡು ನೀ ಭಯ
ಜನಸಂಪರ್ಕ ಕಡಿತಗೊಳಿಸಿ
ತಾರೂ ನೀನು ಹೊಸ ಜಯ

ಮುಂದುವರಿದ ವಿಜ್ಞಾನವು
ಸುಮ್ಮನೆ ಇಲ್ಲ ಖಂಡಿತ
ಕೊರೂನ ಎಂಬ ಮಹಾಮರಿಯ
ಓಡಿಸುವುದು ನಿಶ್ಚಿತ

$
PRIYA SAYA (ADYANADKA)
11 B H H S I B Swamiji's higher secondary school edneer
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത